ತುಂಡ್ ಹೈಕ್ಳ ಸಾವಾಸ ಮಾತಿನ ಭಾಗ ಮುಕ್ತಾಯ
Posted date: 19 Thu, Jun 2014 – 02:53:03 PM

ಶ್ರೀ ಶಿರಡಿ ಸಾಯಿ ಎಂಟರ್‌ಟ್ರೈನರ‍್ಸ್ ಲಾಂಛನದಲ್ಲಿ ಜಿ.ಎನ್,. ರುದ್ರೇಶ್, ಎಂ. ಶಂಕರೇಗೌಡ, ಶ್ಯಾಮ್ ಜಿಗಳಿ, ಕೂಡಿ ನಿರ್ಮಿಸುತ್ತಿರುವ  ತುಂಡ್ ಹೈಕ್ಳ ಸಾವಾಸ ಚಿತ್ರಕ್ಕೆ ಕಿಶೋರ್, ವಿದರ್ಶ, ಸಾಧುಕೋಕಿಲ, ಮುಂತಾದವರು ಅಭಿನಯದೊಂದಿಗೆ ಮಾತಿನ ಭಾಗದ ಚಿತ್ರೀಕರಣ ಪೂರ್ಣಗೊಂಡಿತು. ಗಿರಿರಾಜ್ ನಿರ್ದೇಶನದ ಈ ಚಿತ್ರದ ಛಾಯಾಗ್ರಹಣ - ಕಿರಣ್ ಹಂಪಾಪುರ, ಸಂಗೀತ - ಆಶ್ಲೆ ಅಭಿಲಾಶ್, ಸಂಕಲನ - ಕೆ.ಎಂ.ಪ್ರಕಾಶ್, ಕಲೆ-ಇಸ್ಮಾಯಿಲ್, ನೃತ್ಯ - ಮದನ್-ಹರಿಣಿ, ಸಾಹಸ - ಡಿಫರೆಂಟ್ ಡ್ಯಾನಿ, ಮಾಸ್ ಮಾದ,  ಸಾಹಿತ್ಯ - ನಾಗೇಂದ್ರ ಪ್ರಸಾದ್, ಯೋಗರಾಜ್ ಭಟ್, ಗಿರಿರಾಜ್, ನಿರ್ವಹಣೆ - ಸೋಮಶೇಖರ್. ಸಿ.ಕುಮಾರಸ್ವಾಮಿ - ಕಾರ್ಯಕಾರಿ ನಿರ್ಮಾಪಕರಾಗಿರುವ ಈ ಚಿತ್ರದಲ್ಲಿ  ಕಿಶೋರ್,  ವಿದರ್ಶ, ಸಾಧುಕೋಕಿಲ, ಶಕೀಲ,  ಅಭಿನಯಶ್ರೀ, ಐಸಾಕ್ ವರ್ಗೀಸ್, ಗಿರಿ, ವಿನೋದ್, ವೈಶಾಲಿ ದೀಪಕ್, ಶಂಕರ್, ಕಿರಣ್ ನಾಯಕ್, ಶಶಿಧರ್ ಮುಂತಾದವರಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed